ಮಹಾಕವಿ ಶ್ರೀ ತೆಲ್ಕಪಲ್ಲಿ ರಾಮಚಂದ್ರ ಶಾಸ್ತ್ರಿ ಪ್ರಣೀತಂ
ಶ್ರೀ ಶಾರದಾ ಸ್ತುತಿ ಶತಕಂ
ಶರತ್ಕೌಮುದೀ ಇತ್ಯಾಖ್ಯಯಾ ಕನ್ನಡ ವ್ಯಾಖ್ಯಯಾ ಸಮೇತಂ

ಕೃತಿ ಸಮರ್ಪಣೆ

                                              ಯುಗ್ಮಂ

ಶ್ರೀ ದಕ್ಷಿಣಾಸ್ಯ ಕರುಣಾ ಪ್ರೇರಿತ ಹೃದಯೇನ ರಾಮಚಂದ್ರೇಣ !
ಸರಸ ಮಧುರ ತರ ವಚಸಾ ! ಗೀತ್ಯಾರ್ಯಾವೃತ್ತಶೋಭಿ ರಚಿತಮಿದಂ!
ಶೃಂಗಗಿರಿ ಶಾರದಾಯಾಃ ಸ್ತುತಿ ಶತಕಂ ಮಂಗಳಪ್ರದಂ ಪಠತಾಂ
ಅಭಿನವ ವಿದ್ಯಾತೀರ್ಥಸ್ವಾಮಿ ಹೃದಾನಂದದಂ ಸದಾಭೂಯಾತ್ |


ಶ್ರೀ ದಕ್ಷಿಣಾಮೂರ್ತಿಯ ಕರುಣೆ ಯಿಂದ ಪ್ರೇರಿತಮನನಾದ ರಾಮಚಂದ್ರನೆಂಬ ಕವಿ ಸರಸ ಮಧುರತರವಾದ ಮಾತುಗಳಿಂದ, ಆರ್ಯಾವೃತ್ತದಲ್ಲಿ, ಸುಶ್ರಾವ್ಯವಾಗಿ ಹಾಡಲು ಯೋಗ್ಯವಾಗುವಂತೆ ರಚಿಸಿರುವ ಈ ಶ್ರೃಂಗೇರಿ ಶಾರದಾ ಸ್ತುತಿ ಶತಕ ಮಂಗಳಪ್ರದ. ಅಭಿನವ ವಿದ್ಯಾತೀರ್ಥಸ್ವಾಮಿಗಳ ಹೃದಯಾನಂದಕರವಾದ ಈ ಸ್ತುತಿಯನ್ನು ಎಲ್ಲರೂ ಭಕ್ತಿಯಿಂದ ಪಠಿಸಿರಿ.

ಶ್ರೀ ಶಾರದಾ ಸ್ತುತಿ ಶತಕಂ

ಶೃತಿ ವನಿತಾ ಶಿರಸಿ ಗತಾ
ಕೃತಿ ನಿಕರೇಶ್ಶಾರದಾ ನುತಾ ಮುದಿತಾ 
ಮತಿಮತುಲಾಂಕವಿತಾಮ್ಮೇ 
ಧೃತಿ ಮಪಿಲೋಕೇಷು ವಿಶೃತಾಂತನುತಾತ್ || 1

ವೇದವೆಂಬ ತರುಣಿ ನನ್ನ ಶಿರಸ್ಸನ್ನು ಹೊಕ್ಕಿ,ಆ ತರುಣಿ ತನ್ನ ವಿಲಾಸದಿಂದ ಶಾರದಾ ದೇವಿಯನ್ನು ಸ್ತುತಿಸಿದ್ದಾಳೆ. ಇಂಥಹ ವೇದನಾದದಿಂದ ಸ್ತುತಿಸಲ್ಪಟ್ಟ ಓ ಶಾರದೆಯೇ, ನನಗೆ ನಿರುಪಮವಾದ ಬುದ್ಧಿಕುಶಲತೆಯನ್ನು ಹಾಗೂ ಲೋಕದಲ್ಲಿ ಎಲ್ಲವನ್ನೂ ಎದುರಿಸುವಂಥಹ ಧೈರ್ಯವನ್ನು ಕರುಣಿಸು.


            మహాకవి శ్రీ తెల్కపల్లి రామచంద్ర శాస్త్రి ప్రణీతం

                               శ్రీ శారదా స్తుతి శతకం

        శరత్కౌముదీ ఇత్యాఖ్యయా తెలుగు వ్యాఖ్యయా సమేతం

                                కృతి సమర్పణం

                                     యుగ్మం

శ్రీ దక్షిణాస్య కరుణా ప్రేరిత హృదయేన రామచంద్రేణ !
సరస మధుర తర వచసా ! గీత్యార్యావృత్తశోభి రచితమిదం!
శృంగగిరి శారదాయాః స్తుతి శతకం మంగళప్రదంపఠతాం
అభినవ విద్యాతీర్థస్వామి హృదానందదం సదాభూయాత్ !!



        శ్రీ దక్షిణామూర్తి కరుణా ప్రేరితహృదయుడైన రామచంద్రునిచే సరస మధుర తర వచస్సులతో,ఆర్యా వృత్తములతో ,గేయమధురంగా రచింపబడిన ,ఈ శృంగేరి శారదాస్తుతి శతకం మంగళప్రదమైంది.అభినవవిద్యాతీర్థస్వామి హృదయానందకరమైన ఈ స్తుతిని ఎల్లరు భక్తితో పఠింతురుగాక ! 
                                                                                                                                                                              తెల్కపల్లి రామచంద్ర శాస్త్రీ 



శృతి వనితా శిర సిగతా
కృతి నికరేశ్శారదా నుతా ముదితా 
మతిమతులాంకవితామ్మే
ధృతి మపిలోకేషు విశృతాంతనుతాత్ !! 1

వేదం అనే తరుణి నా శిరస్సున చేరినది . ఆమె తన విలాసంతో శారదాదేవిని స్తుతించినది .ఇలా వేదనాదం తో నుతింపబడిన ఓ శారదా ! నాకు నిరుపమాన బుద్ధి కుశలతనూ,లోకంలో నిలబడగలిగే ధైర్యాన్ని ప్రసాదించు .


Kannada translation by
Sri K.N.Suryanarayana,Banglore(karnataka)

Telugu Translation by 
Sri Dr.Ayachitam Nateswara Sarma Kamareddy (Telangana)

Comments

Popular Posts